ಆಗದ ನಯನದಿ
ದಿನವು ಸೋರುವ
ಹನಿಗಳ ಮುತ್ತು
ಮತ್ತೆ ಮತ್ತೆ
ನೆನಪುಗಳ ನೆನೆದು...
Friday, February 12, 2010
ನೆರಳು
ನನ್ನೇ ತಿರುಗಿದೆ
ನನ್ನೀ ನೆರಳು ,
ನಗುತ, ನಗುತ
ನನ್ನನು ಅಳಿಸಿ .
ಎಲ್ಲರು ಇದ್ದು
ಇಲ್ಲದ ಹಾಗೆ ,
ಎಲ್ಲರು ಬೈದು
ನಕ್ಕ ಹಾಗೆ ,
ನಕ್ಕೆ ನಾನೂ
ಏಕೋ ಒಬ್ಬನೇ,
ನಾನೆ ನನಗೆ !
ಊಳಿದ ಕೊನೆಗೆ.,
ನನ್ನೀ ನೆರಳು ,
ನಗುತ, ನಗುತ
ನನ್ನನು ಅಳಿಸಿ .
ಎಲ್ಲರು ಇದ್ದು
ಇಲ್ಲದ ಹಾಗೆ ,
ಎಲ್ಲರು ಬೈದು
ನಕ್ಕ ಹಾಗೆ ,
ನಕ್ಕೆ ನಾನೂ
ಏಕೋ ಒಬ್ಬನೇ,
ನಾನೆ ನನಗೆ !
ಊಳಿದ ಕೊನೆಗೆ.,
Sunday, February 7, 2010
ಯುವ ಬೆಂಗಳೂರು
ಪ್ರತಿಯೊಬ್ಬ ಯುವಕ
ಅಗಲಿ ನಾಯಕ ,
ಮಾಡಲೊಂದು ಕಾಯಕ .
ಯುವ ಬೆಂಗಳೂರು
ದುಡಿಮೆಯೇ ದೇವರು ,
ಸೇವೆನು ದೇವರೇ ,
ಸಾಧನೆ ಹಾದಿಗೆ ,
ಎರಡು ಸಹಾಯಕ .
ಯುವ ಬೆಂಗಳೂರು
ನಾಳಿನ ನಾಡಿಗೆ
ನಗುವನು ನೀಡೋಣ ,
ಜೋಡಿಸು ಕೈ
ಜೋರಾಗಿ ಕುಗೋಣ .
ಯುವ ಬೆಂಗಳೂರು
ಸರಸ್ವತಿ ಮಡಿಲು
ನಮಗೆ ನೆರಳು ,
ಕೈ ಬಿಡಳು ಎಂದು
ನಡಿ ನೀ ಮುಂದು.
ಯುವ ಬೆಂಗಳೂರು.
ಅಗಲಿ ನಾಯಕ ,
ಮಾಡಲೊಂದು ಕಾಯಕ .
ಯುವ ಬೆಂಗಳೂರು
ದುಡಿಮೆಯೇ ದೇವರು ,
ಸೇವೆನು ದೇವರೇ ,
ಸಾಧನೆ ಹಾದಿಗೆ ,
ಎರಡು ಸಹಾಯಕ .
ಯುವ ಬೆಂಗಳೂರು
ನಾಳಿನ ನಾಡಿಗೆ
ನಗುವನು ನೀಡೋಣ ,
ಜೋಡಿಸು ಕೈ
ಜೋರಾಗಿ ಕುಗೋಣ .
ಯುವ ಬೆಂಗಳೂರು
ಸರಸ್ವತಿ ಮಡಿಲು
ನಮಗೆ ನೆರಳು ,
ಕೈ ಬಿಡಳು ಎಂದು
ನಡಿ ನೀ ಮುಂದು.
ಯುವ ಬೆಂಗಳೂರು.
Subscribe to:
Posts (Atom)