ಅಳುವ ಕತ್ತಲೆಗೆ
ನಗುವ ಚಂದ್ರ,
ಹುಣ್ಣಿಮೆಗೆ ಒಮ್ಮೊಮೆ !
ನಗುವ ಚಂದ್ರನಿಗೆ
ಅಳುತಿದೆ ಕತ್ತಲೆ,
ಅಂದು ಇಂದು ಎಂದೆಂದೂ...
Monday, May 3, 2010
ನಗುವ ದಿನ
ಅಳುವ ದಿನಗಳು
ನನ್ನ ಹಿಡಿದವು,
ಬಿಡುವ ಮಾತು
ಆಡದೆ ನಡೆದವು ,
ಕಥೆ ಕವನ
ಎಲ್ಲ ಕೆಟ್ಟವು ,
ನೋವು ನಲಿವು
ಸೇರಿ ಅತ್ತವು .
ಅಳುವ ಕವನಗಳು
ಸೇರಿದವು ಕಡಲ ,
ಯಾರು ಸೇವಿಸದ
ಸಂಬ್ರಮಕೆ ಅತ್ತವು ,
ಮತ್ತೆ ಕಡಲಾಗಿ ,,
ಕಡಲೆಲ್ಲ ಉಪ್ಪಾಗಿ ...
ನನ್ನ ಹಿಡಿದವು,
ಬಿಡುವ ಮಾತು
ಆಡದೆ ನಡೆದವು ,
ಕಥೆ ಕವನ
ಎಲ್ಲ ಕೆಟ್ಟವು ,
ನೋವು ನಲಿವು
ಸೇರಿ ಅತ್ತವು .
ಅಳುವ ಕವನಗಳು
ಸೇರಿದವು ಕಡಲ ,
ಯಾರು ಸೇವಿಸದ
ಸಂಬ್ರಮಕೆ ಅತ್ತವು ,
ಮತ್ತೆ ಕಡಲಾಗಿ ,,
ಕಡಲೆಲ್ಲ ಉಪ್ಪಾಗಿ ...
ತಣ್ಣೀರಿನ ಸ್ನಾನ
ತಣ್ಣನವಳು ನನ್ನ
ಮೈಯ ಸೊಂಕಿದಾಗ
ಮಾತು ಬರದೆ
ಹುಸಿರು ನಿಂತು
ಕಾಲು ನಡುಗಿತು
ನಾನು ಅವಳೇ ಎಲ್ಲ
ಸನಿಹ ಯಾರು ಇಲ್ಲ
ತಣ್ಣೀರಿನ ಸ್ನಾನ
ತೆಗಿಯೆತ್ಹೆನ್ನ ಪ್ರಾಣ
ಮೈಯ ಸೊಂಕಿದಾಗ
ಮಾತು ಬರದೆ
ಹುಸಿರು ನಿಂತು
ಕಾಲು ನಡುಗಿತು
ನಾನು ಅವಳೇ ಎಲ್ಲ
ಸನಿಹ ಯಾರು ಇಲ್ಲ
ತಣ್ಣೀರಿನ ಸ್ನಾನ
ತೆಗಿಯೆತ್ಹೆನ್ನ ಪ್ರಾಣ
Sunday, May 2, 2010
ಏಪ್ರಿಲ್ ಹನ್ನೊಂದು
ಮರೆತೆ ನಗುವ
ನಲಿವ ನಗುವ
ಇಗೊಂದೆ ನೆನಪು
ಅವಳದೇ ನೆನಪು,
ಕಳೆದ ದಿನಗಳ
ಕೊರೆವ ನೆನಪು
ಆಡಿದ ಮಾತಿಗೆ
ಮುತ್ತಿಡುವ ನೆನಪು,
ಕಟ್ಟಿದ ಕನಸ
ಗುರಿಯ ನೆನಪು
ನಲ್ಲೆಯ ತೋಳಲಿ
ನಲಿದ ನೆನಪು,
ಎಲ್ಲಾ ನೆನಪುಗಳು
ನೆನಪಾಗೆ ಉಳಿದವು
ಮುಗಿಯದ ಸಂಭ್ರಮಕೆ
ಅತ್ತವು ಕೆರೆಯಾಗಿ..
ನಲಿವ ನಗುವ
ಇಗೊಂದೆ ನೆನಪು
ಅವಳದೇ ನೆನಪು,
ಕಳೆದ ದಿನಗಳ
ಕೊರೆವ ನೆನಪು
ಆಡಿದ ಮಾತಿಗೆ
ಮುತ್ತಿಡುವ ನೆನಪು,
ಕಟ್ಟಿದ ಕನಸ
ಗುರಿಯ ನೆನಪು
ನಲ್ಲೆಯ ತೋಳಲಿ
ನಲಿದ ನೆನಪು,
ಎಲ್ಲಾ ನೆನಪುಗಳು
ನೆನಪಾಗೆ ಉಳಿದವು
ಮುಗಿಯದ ಸಂಭ್ರಮಕೆ
ಅತ್ತವು ಕೆರೆಯಾಗಿ..
Saturday, May 1, 2010
Friday, February 12, 2010
ನೆರಳು
ನನ್ನೇ ತಿರುಗಿದೆ
ನನ್ನೀ ನೆರಳು ,
ನಗುತ, ನಗುತ
ನನ್ನನು ಅಳಿಸಿ .
ಎಲ್ಲರು ಇದ್ದು
ಇಲ್ಲದ ಹಾಗೆ ,
ಎಲ್ಲರು ಬೈದು
ನಕ್ಕ ಹಾಗೆ ,
ನಕ್ಕೆ ನಾನೂ
ಏಕೋ ಒಬ್ಬನೇ,
ನಾನೆ ನನಗೆ !
ಊಳಿದ ಕೊನೆಗೆ.,
ನನ್ನೀ ನೆರಳು ,
ನಗುತ, ನಗುತ
ನನ್ನನು ಅಳಿಸಿ .
ಎಲ್ಲರು ಇದ್ದು
ಇಲ್ಲದ ಹಾಗೆ ,
ಎಲ್ಲರು ಬೈದು
ನಕ್ಕ ಹಾಗೆ ,
ನಕ್ಕೆ ನಾನೂ
ಏಕೋ ಒಬ್ಬನೇ,
ನಾನೆ ನನಗೆ !
ಊಳಿದ ಕೊನೆಗೆ.,
Sunday, February 7, 2010
ಯುವ ಬೆಂಗಳೂರು
ಪ್ರತಿಯೊಬ್ಬ ಯುವಕ
ಅಗಲಿ ನಾಯಕ ,
ಮಾಡಲೊಂದು ಕಾಯಕ .
ಯುವ ಬೆಂಗಳೂರು
ದುಡಿಮೆಯೇ ದೇವರು ,
ಸೇವೆನು ದೇವರೇ ,
ಸಾಧನೆ ಹಾದಿಗೆ ,
ಎರಡು ಸಹಾಯಕ .
ಯುವ ಬೆಂಗಳೂರು
ನಾಳಿನ ನಾಡಿಗೆ
ನಗುವನು ನೀಡೋಣ ,
ಜೋಡಿಸು ಕೈ
ಜೋರಾಗಿ ಕುಗೋಣ .
ಯುವ ಬೆಂಗಳೂರು
ಸರಸ್ವತಿ ಮಡಿಲು
ನಮಗೆ ನೆರಳು ,
ಕೈ ಬಿಡಳು ಎಂದು
ನಡಿ ನೀ ಮುಂದು.
ಯುವ ಬೆಂಗಳೂರು.
ಅಗಲಿ ನಾಯಕ ,
ಮಾಡಲೊಂದು ಕಾಯಕ .
ಯುವ ಬೆಂಗಳೂರು
ದುಡಿಮೆಯೇ ದೇವರು ,
ಸೇವೆನು ದೇವರೇ ,
ಸಾಧನೆ ಹಾದಿಗೆ ,
ಎರಡು ಸಹಾಯಕ .
ಯುವ ಬೆಂಗಳೂರು
ನಾಳಿನ ನಾಡಿಗೆ
ನಗುವನು ನೀಡೋಣ ,
ಜೋಡಿಸು ಕೈ
ಜೋರಾಗಿ ಕುಗೋಣ .
ಯುವ ಬೆಂಗಳೂರು
ಸರಸ್ವತಿ ಮಡಿಲು
ನಮಗೆ ನೆರಳು ,
ಕೈ ಬಿಡಳು ಎಂದು
ನಡಿ ನೀ ಮುಂದು.
ಯುವ ಬೆಂಗಳೂರು.
Thursday, January 28, 2010
Monday, January 25, 2010
Tuesday, January 19, 2010
ಸಾವು
ಬಾ ಸಾವೇ ಎನಗೆ
ಏಕೆ ನಿಂತಿರುವೆ
ಊರಾಚೆ ಕೊನೆಗೆ,
ಕಾಯುತಿರುವೆ ನಾ ನಿನ್ನ
ನೆನ್ನೆಗೆ ನಾಳೆಗೆ,
ಕೊಳೆವ ಮುನ್ನ ಎನ್ನ ಮನ
ಮೆಟ್ಟಿಕೋ ಎನಗೆ ಎನಗೆ ....
ಏಕೆ ನಿಂತಿರುವೆ
ಊರಾಚೆ ಕೊನೆಗೆ,
ಕಾಯುತಿರುವೆ ನಾ ನಿನ್ನ
ನೆನ್ನೆಗೆ ನಾಳೆಗೆ,
ಕೊಳೆವ ಮುನ್ನ ಎನ್ನ ಮನ
ಮೆಟ್ಟಿಕೋ ಎನಗೆ ಎನಗೆ ....
Subscribe to:
Posts (Atom)